tag:blogger.com,1999:blog-9069613498286852937.post5208794114087335822..comments2023-05-10T15:45:09.360+05:30Comments on ಸುಪ್ತವರ್ಣ: ತಲೆಬುಡವಿಲ್ಲದ್ದುಸುಪ್ತವರ್ಣhttp://www.blogger.com/profile/11480318076114768788noreply@blogger.comBlogger14125tag:blogger.com,1999:blog-9069613498286852937.post-12830977645114735942010-04-30T13:31:15.745+05:302010-04-30T13:31:15.745+05:30ತಮ್ಮ ಪರೀಕ್ಷಾಗುಣ ನನಗೆ ಮಾರ್ಗದರ್ಶನ ನೀಡಿದೆ. ಚೆ೦ದದ ಲೇಖನ...ತಮ್ಮ ಪರೀಕ್ಷಾಗುಣ ನನಗೆ ಮಾರ್ಗದರ್ಶನ ನೀಡಿದೆ. ಚೆ೦ದದ ಲೇಖನ. ತಮ್ಮ ಮಾನವೀಯ ಕಾಳಜಿಯೂ ಜೊತೆಗಿನ ಎಚ್ಚರಿಕೆಯ ಹೆಜ್ಜೆಯೂ ತು೦ಬಾ ಪ್ರಸ್ತುತ ಮುಖ್ಯವಾಗಿ ನನ್ನ೦ತಹವರಿಗೆ. ಈ ರೀತಿ ನಾನು ಹತ್ತು ಹಲವಾರು ಸಲ ಟೋಪಿ ಹಾಕಿಸಿಕೊ೦ಡಿದ್ದೆನೆ. ಇನ್ನು ಮು೦ದೆ ಹುಷಾರಿರಬೇಕು ಎ೦ದು ಸ೦ಕಲ್ಪ ಪ್ರತಿಸಲ ಮಾಡಿದ್ದೆನೆ. ಆದರೇ ಯಾರೋ ಬ೦ದು ಮು೦ದೆ ನಿ೦ತು ಕಷ್ಟ ಹೇಳಿ ಅ೦ಗಾಲಾಚಿದರೆ ದರಿದ್ರ ಬುಧ್ಧಿಗೆ ಎಲ್ಲಾ ಮರೆತೋಗಿ ನಾಮ ಹಾಕಿಸಿಕೊಳ್ತೆನೆ. ಅಡ್ರೆಸ್ -ಫೋನ್ ನ೦ಬರ್ ತೆಗೆದುಕೊ೦ಡು ಸರಿಯಾಗಿ ಪರೀಕ್ಷಿಸದೇ ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9069613498286852937.post-32259400761892266232010-03-16T20:16:42.416+05:302010-03-16T20:16:42.416+05:30ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9069613498286852937.post-18337154624020854172010-03-12T00:32:33.275+05:302010-03-12T00:32:33.275+05:30ನೀವು ನಿಮ್ಮ ಜಾಗದಲ್ಲಿ ಸರಿಯಾದ ಕೆಲಸವನ್ನೇ ಮಾಡಿದ್ದೀರಾ. ಯ...ನೀವು ನಿಮ್ಮ ಜಾಗದಲ್ಲಿ ಸರಿಯಾದ ಕೆಲಸವನ್ನೇ ಮಾಡಿದ್ದೀರಾ. ಯಾವುದಕ್ಕೂ ನಿಮ್ಮ ಸಹಾಯ ಪಡೆದುಕೊಳ್ಳಲು ಅತ ಅದೃಷ್ಟ ಮಾಡಿಲ್ಲ ಬಿಡಿ. ಯಾವ ಹೊತ್ತದಲ್ಲಿ ಯಾವ ಹಾವೋ ಬಲ್ಲವರಾರು?ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9069613498286852937.post-18176214467546182112010-02-24T12:31:06.417+05:302010-02-24T12:31:06.417+05:30ನಿಮ್ಮ ಅನುಭವದ ಘಟನೆ ನಮಗೂ ಒಳ್ಳೇ ಪಾಠ. ಈ ಸಿಟಿಗಳಲ್ಲ್ಲಂತೂ...ನಿಮ್ಮ ಅನುಭವದ ಘಟನೆ ನಮಗೂ ಒಳ್ಳೇ ಪಾಠ. ಈ ಸಿಟಿಗಳಲ್ಲ್ಲಂತೂ ಇಂತವರು ಬಹಳ. ನಾವು ಸಹಾಯ ಅಂತ ಮಾಡಿದರೆ ಅದು ಸರಿಯಾದ ರೀತಿ ತಲುಪಬೇಕಾದ ಕಡೆ ತಲುಪಬೇಕಾದವರನ್ನು ತಲುಪುತ್ತದಾ ಎಂಬುದನ್ನು ನೋಡುವುದೂ ಮುಖ್ಯ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-9069613498286852937.post-7780413243455803022010-02-22T12:57:04.501+05:302010-02-22T12:57:04.501+05:30ನಾನೂ ಈ ತರಹ ಮೋಸ ಹೋಗಿದ್ದೀನಿ.
ಇನ್ನೊಂದು ಸಲ ಯಾರೋ ನಮ್...ನಾನೂ ಈ ತರಹ ಮೋಸ ಹೋಗಿದ್ದೀನಿ. <br /><br />ಇನ್ನೊಂದು ಸಲ ಯಾರೋ ನಮ್ಮ ಆಫೀಸಿಗೆ ತಿರುಪತಿಗೋ, ಇನ್ನೆಲ್ಲಿಗೋ ಯಾತ್ರೆ ಹೋಗುತ್ತಾ ಇದ್ದೀವಿ . ಸಹಾಯ ಮಾಡಿ ಅಂತ ಬಂದಿದ್ರು. ನಮ್ಮ ಅನುಭವಿ ಮ್ಯಾನೇಜರ್ ’ ಒಂದ್ ಕೆಲ್ಸ ಮಾಡ್ರಿ, ನಮ್ಮ ಆಫೀಸ್ ಕಂಪೌಂಡ್ ಕಸ ತೆಗೆದು ಕಳೆ ಕಿತ್ತಿ. ಸ್ವಲ್ಪ ಹೆಚ್ಚೇ ಹಣ ಕೋಡಿಸ್ತೇನೆ’ ಅಂದ್ರು . ಆಸಾಮಿ ಪರಾರಿ.kalsakrihttps://www.blogger.com/profile/12528641666780167912noreply@blogger.comtag:blogger.com,1999:blog-9069613498286852937.post-35301141635645911392010-02-16T17:09:45.308+05:302010-02-16T17:09:45.308+05:30ಯಾರು ಎಂಥವರು ಎಂದು ತಿಳಿದುಕೊಳ್ಳೋದು ಕಷ್ಟ. ಸಹಾಯ ಮಾಡಿದ ಮ...ಯಾರು ಎಂಥವರು ಎಂದು ತಿಳಿದುಕೊಳ್ಳೋದು ಕಷ್ಟ. ಸಹಾಯ ಮಾಡಿದ ಮೇಲೆ ಬಕರಾ ಆದೆ ಅಂತ ಗೊತ್ತಾದರೆ, ಬೇಜಾರಾಗುತ್ತೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9069613498286852937.post-48251330931088498962010-02-14T22:31:30.884+05:302010-02-14T22:31:30.884+05:30bahala dina aadmele blog kade bandiddeeri:):)bahala dina aadmele blog kade bandiddeeri:):)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-9069613498286852937.post-26796579825150791542010-02-14T13:28:27.758+05:302010-02-14T13:28:27.758+05:30ದುಡ್ಡು ಗಿಡದಿಂದ ಬರಲ್ಲ ಆಲ್ವಾ .... ನಾವೂ ಸಹ ...ದುಡ್ಡು ಗಿಡದಿಂದ ಬರಲ್ಲ ಆಲ್ವಾ .... ನಾವೂ ಸಹ ಕಷ್ಟಪಟ್ಟೆ ದುಡಿದಿರುತ್ತೇವೆ ..... ನಾವು ದುಡಿದ ಹಣ , ಯಾರಿಗೆ , ಎಲ್ಲಿಗೆ , ಯಾಕಾಗಿ ಹೋಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನಮಗಿದೆ ..... ಸಹಾಯ ಮಾಡೋದು ಒಳ್ಳೇದು ನಿಜ ಆದರೆ ಅವರವರ ವಿವೇಚನೆಗೆ ಬಿಟ್ಟಿದ್ದು ..... ಸಹಾಯ ಪಡೆಯೋಕೆ ಒತ್ತಾಯ ಮಾಡೋ ಹಾಗಿಲ್ಲ ..... ನಿಷ್ಠೆಯಿಂದ , ಒಳ್ಳೆಯ ಮನಸ್ಸಿಂದ ಸಹಾಯ ಮಾಡಲು ಹೋದಿರಿ .... ಅಷ್ಟೇ ಸಾಕು .....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9069613498286852937.post-54441094322589222432010-02-14T11:52:24.327+05:302010-02-14T11:52:24.327+05:30ಈ ರೀತಿಯ ಎಮೋಶನಲ್ ಬ್ಲಾಕ್ ಮೈಲ್ ಮಾಡುವವರಲ್ಲಿ ವೈವಿಧ್ಯತೆಗ...ಈ ರೀತಿಯ ಎಮೋಶನಲ್ ಬ್ಲಾಕ್ ಮೈಲ್ ಮಾಡುವವರಲ್ಲಿ ವೈವಿಧ್ಯತೆಗಳಿರುತ್ತವೆ...!<br />ನನ್ನವರೂ ಈ ರೀತಿಯ ಕೆಲವು ಪ್ರಸ೦ಗ ಎದುರಿಸಿದ ಕಥೆ ಹೇಳುತ್ತಾರೆ...<br />ಯಾವುದಕ್ಕೂ ದುಡ್ಡು ಕೊಡುವವರು ನಾವಾದ್ದರಿ೦ದ ವಿಚಾರಿಸುವುದು ನಮ್ಮ ಹಕ್ಕು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-9069613498286852937.post-13883384231099869952010-02-14T11:31:53.058+05:302010-02-14T11:31:53.058+05:30ನಮ್ಮ ಆತುರದ ಜೀವನದಲ್ಲಿ ಅಪಾತ್ರರ್ಯಾರು ಸಪಾತ್ರರ್ಯಾರು ಎಂದ...ನಮ್ಮ ಆತುರದ ಜೀವನದಲ್ಲಿ ಅಪಾತ್ರರ್ಯಾರು ಸಪಾತ್ರರ್ಯಾರು ಎಂದು ಹುಡುಕುವುದೇ ಕಷ್ಟವಾಗಿದೆ, ಶನಿಮಹಾತ್ಮನ ದೇವಸ್ಥಾನದಲ್ಲಿ ಅನ್ನದಾನ ಅಂತ ದುಡ್ಡು ಕಿತ್ತರು, ದೇವಸ್ಥಾನವೂ ಇಲ್ಲ-ಕಿತ್ತವ್ರು ಮೊದ್ಲೇ ಕಂಬಿಕಿತ್ತರು! ಚೆನ್ನಾಗಿದೆ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9069613498286852937.post-88382613113669382462010-02-14T05:45:58.812+05:302010-02-14T05:45:58.812+05:30ಸುಪ್ತವರ್ಣ...
"ಅಪಾತ್ರ ದಾನ" ಕೊಡ ಬಾರದಂತೆ.....ಸುಪ್ತವರ್ಣ...<br /><br />"ಅಪಾತ್ರ ದಾನ" ಕೊಡ ಬಾರದಂತೆ..<br /><br />ದಾನವನ್ನು..<br />ಸಹಾಯವನ್ನು <br />ಯೋಗ್ಯನಾದ ವ್ಯಕ್ತಿಗೆ ಮಾಡ ಬೇಕಂತೆ..<br />ಇದು ಶುಭಾಷಿತದಲ್ಲಿದೆ..<br /><br />ಉದರ ನಿಮಿತ್ತಮ್ ಬಹುಕೃತ ವೇಷಮ್ !!<br /><br />ಹಾಗಾಗಿ ಕೇಳುವವನ ಬಗೆಗೆ ಸಂಶಯ ಬರುವದು ಸಹಜ...<br /><br />ನಿಮ್ಮ ಅನುಭವ ಚೆನ್ನಾಗಿದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9069613498286852937.post-70264777525328170442010-02-14T00:12:58.356+05:302010-02-14T00:12:58.356+05:30ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಗೊತ್ತಾಗೊಲ್ಲ
ನೀವು...ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಗೊತ್ತಾಗೊಲ್ಲ<br />ನೀವು ನಿಮ್ಮ ಕೈಲಾದ ಸಹಾಯ ಮಾಡಲು ಯತ್ನಿಸಿದ್ದಿರಿ<br />ಅವನು ಮೊಸಗಾರನೇ ಇರಬೇಕು<br />ಇಲ್ಲದಿರೆ ವಿಳಾಸ ಕೊಡಲು ಅವನಿಗೇಕೆ ಭಯಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9069613498286852937.post-1554851224396660742010-02-13T22:05:30.952+05:302010-02-13T22:05:30.952+05:30ಭದ್ರಾವತಿಗೆ ಹೋಗೋಕೆ ದುಡ್ಡಿಲ್ಲ ಅಂತ ಹೇಳಿ ನನ್ನತ್ತ್ರ ಹಣ...ಭದ್ರಾವತಿಗೆ ಹೋಗೋಕೆ ದುಡ್ಡಿಲ್ಲ ಅಂತ ಹೇಳಿ ನನ್ನತ್ತ್ರ ಹಣ ಕಿತ್ತು ಅಡ್ರೆಸ್ಸೂ ತಗೊಂಡು ವ್ಯಕ್ತಿಯೊಬ್ಬ ನಾಪತ್ತೆಯಾದ ಅನುಭವ ನನಗೂ ಇದೆ..! ೧೦ ರೂ ನಿಂದ ೧೦೦ ರೂ ಗೆ ಬಂದು ನಿಂತಿದೆ ಅಂತೀರಾ ಕಾಲ..?! ಕೊನೆಯಲ್ಲಿ ಹೇಳಿದ್ದೀರಲ್ಲಾ..ಪಾಪಿಗಳ ಬಗ್ಗೆ..ತುಂಬಾ ಪ್ರಸ್ತುತ..ನೀವು ತೋರಿದ ಕಾಳಜಿ ಸಮಾಜಮುಖಿಯಾದದ್ದು.."ದೇರ್ ಆಯಾ ದುರಸ್ತ್ ಆಯಾ" ಅನ್ನೋಹಾಗೇ ಸ್ವಾನುಭವದೊಡನೆ ಬಂದಿರಲ್ಲ..!Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-9069613498286852937.post-55087025302024639362010-02-13T21:49:15.211+05:302010-02-13T21:49:15.211+05:30ಸಹಾಯ ಪಡೆದುಕೊಳ್ಳುವುದಕ್ಕೂ ಬರೆಸಿಕೊಂಡು ಬಂದಿರಬೇಕು ಬಿಡಿ....ಸಹಾಯ ಪಡೆದುಕೊಳ್ಳುವುದಕ್ಕೂ ಬರೆಸಿಕೊಂಡು ಬಂದಿರಬೇಕು ಬಿಡಿ.. ನಿಮ್ಮ ಕಡೆಯಿಂದ ನಿಸ್ಸ್ವಾರ್ಥವಾದುದ್ದನ್ನೇ ಮಾಡಿದ್ದೀರಿ! ಒಳ್ಳೆಯ ಗುಣ.. ನಿಮ್ಮ ವಾಹನವನ್ನ ಹಿಂದಕ್ಕೆ ತಿರುಗಿಸಿ ಆ ವ್ಯಕ್ತಿಯ ಬಳಿಗೆ ಹೋಗಿ ನೀವೇ ಖುದ್ದಾಗಿ ಕೇಳಿದ್ದಾಗ್ಯೂ ಆತ ಒಪ್ಪದಿದ್ದರೆ ನೀವೇನು ಮಾಡಲಾಗುವುದು ಹೇಳಿ? ಅದರೂ ಒಳ್ಳೆಯ ಫಜೀತಿ! :)Karthik Kamannahttps://www.blogger.com/profile/10644304401602862469noreply@blogger.com